ಕನ್ನಡ ಪ್ರೀತಿಸಿ

ಬೇಡ ನಿಮ್ಮ ತನು ಧನ
ನೀಡಿ ತುಸುವೆ ಮನ
ಆಡಿ ಕನ್ನಡ, ಓದಿ ಕನ್ನಡ, ಬಳಸಿ ಕನ್ನಡ
ಅರಿವ ದೀವಿಗೆಯಾಗುವಿರಿ.

ದರ್ಶಿಸಿ
ಕನ್ನಡ ಸುಂದರ ನೆಲ, ಜನ
ಬದುಕು ಉಪಯುಕ್ತವಾಯಿತು
ಎನಿಸದಿರೆ ಕೇಳಿ !

ತಿಳಿಯಿರಿ
ಕನ್ನಡ ಇತಿಹಾಸ, ಪರಂಪರೆ
ಮೌಲ್ಯಗಳ ಖಜಾನೆ
ಕೀಲಿ ಕೈ ಪಡೆಯಿರಿ.

ಮನನ ಮಾಡಿ
ಕನ್ನಡ ಕಲೆ, ಸಾಹಿತ್ಯ, ಸಂತರು, ದರ್ಶಕರ
ಸಲೀಸಾಗಿ
ಸಾರ್ಥಕ ಬದುಕಿನ ದಾರಿ ತೆರೆವುದು.

ಪ್ರೀತಿಸಿ
ಕನ್ನಡ ಜೀವ ದೇವ ಜನಪದರ
ಸತ್ಯ, ಶಿವ, ಸೌಂದರ್ಯ
ನೆಲೆ, ಮೂಲ ಕಾಣುವಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆನುಗೋಲು
Next post ಎಲ್ಲವೆಮಗಪ್ಪಂತಿರಬೇಕೆಂದು ಹೋರಾಡಿದರೆ ಎಲ್ಲಿರ್‍ಪುದಾರೋಗ್ಯ?

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

cheap jordans|wholesale air max|wholesale jordans|wholesale jewelry|wholesale jerseys